Tuesday, 3 October 2017



£À£Àß ¥ÀjZÀAiÀÄ.......
£À£Àß ªÀAiÀÄQÛPÀ fêÀ£ÀzÀ DgÀA¨sÀªÀÅ  CvÀåAvÀ ªÀÄzsÀåªÀĪÀUÀðzÀ ¸ÁªÀiÁ£Àå ²PÀëtªÀ£ÀÄß ºÉÆA¢, ‘MAzÀÄ PÉ®¸À-MAzÀÄ fêÀ£À’zÀ ¹zÁÞAvÀªÀÅ £ÀqÉAiÀÄÄvÀÛzÉ JAzÀÄ w½zÀÄ £À®ªÀvÀÛgÀzÀ±ÀPÀzÀ ªÀÄÄPÁÌ®Ä ªÁ¹ ªÀAiÀĹì£À°è AiÀiÁªÀÅzÉÆÃ (CzÀ£ÀÄß ¤AiÀÄw-zÉʫà ¤zÉðñÀ£À JAzÀÄ PÉÆ¼ÀÄîªÉ EAzÀÄ!!) ¤²ÑvÀ GzÉÝñÀ¢AzÀ EzÀÝ PÉ®¸ÀªÀ£ÀÄß vÀåf¹, PÉ®ªÀÅ ¸ÀªÀiÁ£À  ªÀÄ£À¸ÀÌgÉÆA¢UÉ ¸ÉÃj GzÀå«ÄAiÀiÁV ¨É¼ÉzÀÄ ‘gÁfÃªï ¢ÃQëvÀ’gÀ DPÁAPÉëAiÀÄAvÉ ‘¨sÁgÀvÀªÀ£ÀÄß ¨sÁgÀwÃAiÀÄvÉAiÀÄ DzsÁgÀzÀ  ªÉÄÃ¯É ªÀÄvÉÛ vÀ¯É JwÛ ¤®ÄèªÀAvÉ ªÀiÁqÀĪÀ’ PÀ£À¸À£ÀÄß PÀlÄÖvÀÛ¯ÉÃ, ªÀÄvÉÛ zÉʪÀ ¤AiÀīĹzÀAvÉ C°èAzÀ ªÀÄvÉÛ GzÉÆåÃUÀªÀ£ÀÄß D±Àæ¬Ä¹, F C¯ÉvÀzÀ°è UÀ滹zÀ C£ÉÃPÀ «µÀAiÀÄUÀ¼À°è F fêÀ£À-DgÉÆÃUÀå-¸ÁévÀAvÀæöå-gÁdQÃAiÀÄ ªÀåªÀ¸ÉÜ-zsÀªÀÄðUÀ¼À «ZÁgÀUÀ¼À£ÀÄß D¼ÀªÁV w½zÀÄPÉÆ¼ÀÄîªÀ CªÀPÁ±ÀªÀÅ zÉÆgÉvÀÄ, ªÀiÁUÀðzÀ°è PÀ£ÀßqÀ ¨sÁµÉAiÀÄ£ÀÄß PÀ°¸ÀĪÀ «²µÀÖ «zsÁ£ÀªÀ£ÀÄß M§â ¤ªÀÈvÀÛ PÀ£ÀßqÀ CzsÁå¥ÀQAiÀĪÀjUÁV CªÀgÀ `PÀ£ÀßqÀ PÀĸÀĪÀÄ ¸ËgÀ¨sÀ’¥ÀĸÀÛPÀªÀ£ÀÄß ¥ÀæPÁ±ÀPÀ£ÁV ºÉÆgÀvÀgÀĪÀ AiÉÆÃUÀ §A¢vÀÄ. EªÉ®èªÀÅUÀ¼À ¥sÀ®ªÁV PÀ£ÀßqÀ-PÁªÀÄzsÉãÀÄ JgÀqÀÄ £À£Àß GzÉÝñÀUÀ¼ÁzÀªÀÅ. ‘UÉÆÃ¥Á®£É ªÀÄvÀÄÛ ¥ÀAZÀUÀªÀå’UÀ½AzÀ aQvÉìAiÀÄ£ÀÄß ªÀiÁqÀĪÀ vÀgÀ¨ÉÃwAiÀÄÄ ®¨sÀåªÁ¬ÄvÀÄ. ¨sÁµÉAiÀÄ C©üªÀiÁ£ÀªÀÅ C£ÉÃPÀ ¸Á»vÀåUÀ¼À£ÀÄß ¥ÀæªÀZÀ£ÀUÀ¼À£ÀÆß PÀ£ÀßqÀPÉÌ C£ÀĪÁzÀ ªÀiÁqÀĪÀ ¥ÉæÃgÀuÉ ¤ÃrzÀÄÝ, ªÀÄÄRåªÁV ¨sÁgÀvÀ ¸Áé©üªÀiÁ£À ¸ÀA¸ÉÜAiÀÄ, QgÀÄ PÀgÀ¥ÀvÀæ EvÁå¢UÀ½AzÀ DgÀA¨sÀªÁzÀzÀÄÝ, ‘¥ÀæeÁ¢üãÀ gÁd’ UÀÄA¦UÉ ‘PÁ£ÀÆ£ÀÄ PÀgÀqÀÄ’UÀ¼À CA±ÀªÀ£ÀÄß, UÉÆÃ«£À GvÁàzÀ£ÉUÀ½AzÀ aQvÉìAiÀÄ£ÀÄß ªÀiÁqÀÄwÛzÀÄÝ CzÉÆAzÉà ¨sÁgÀvÀzÀ J®è ¸ÀªÀĸÉåUÀ½UÀÆ ¸ÀªÀiÁzsÁ£ÀªÉAzÀÄ vÁQðPÀªÁV ªÀÄ£ÀªÀÄÄlÄÖªÀAvÉ w½¹zÀ ²æÃAiÀÄÄvÀ gÁfÃªï ¢ÃQëvÀgÀ K¼ÀÄ ¢£ÀUÀ¼À ‘¸Áé¸ÀÜöå’PÀxÉAiÀÄ£ÀÄß, ²æÃAiÀÄÄvÀ GvÀÛªÀiï ªÀiÁºÉñÀéjAiÀĪÀgÀ ¥ÀæªÀZÀ£À ªÀÄvÀÄÛ CªÀgÀ ‘C¥Éß qÁPÀÖgï ¸ÀéAiÀÄA §£É’, ‘UÉÆÃ¸ÀĵÁä’ avÀæPÀxÉAiÀÄ ¥ÀĸÀÛPÀªÀ£ÀÄß C£ÀĪÁ¢¹zÉ. UÁA¢üÃfAiÀĪÀgÀ ‘»Azï ¸ÀégÁeï’ C£ÀĪÁzÀ ªÀiÁrzÀÄÝ, D ¥ÀĸÀÛPÀzÀ°è UÁA¢üÃfAiÀĪÀgÀÄ G¯ÉèÃT¹zÀ ‘JPÀ£Á«ÄPï »¹Öç D¥sï EArAiÀÄ’-²æÃ.gÉÆÃªÉÄñï zÀvÀÛjAzÀ §gÉzÀ ¥ÀĸÀÛPÀªÀ£ÀÄß C£ÀĪÁ¢¹zÉ. »ÃUÉ zÉñÀzÀ°è ¸ÁévÀAvÀæ ¸ÀAUÁæªÀÄ¢AzÀ ªÉÆzÀ¯ÁV ¸ÁévÀAvÁæöå£ÀAvÀgÀ zÉñÀzÀ°è £ÀqÉzÀ «zÀåªÀiÁ£ÀUÀ½AzÀ ºÉÃUÉ ¨sÁgÀwÃAiÀÄgÀ£ÀÄß ‘PÀvÀÛ°£À°èlÄÖ’ CªÀgÀ £ÀA©PÉ «±Áé¸ÀUÀ½UÉ zÉÆæÃºÀ ªÀiÁr, zÉñÀªÀ£ÀÄß ¥ÀgÁªÀ®A©, ¥Á±ÁÑvÀå DZÁgÀ «ZÁgÀ DºÁgÀ zÀÄgÀ¨sÁå¸ÀUÀ½UÉ zÁ¸ÀgÀ£ÁßV¹. £ÉªÀÄä¢ DgÉÆÃUÀå PÉr¹ ¤gÀAvÀgÀ PÀµÀÖ-zÀÄBR-¤gÁ±É-gÉÆÃUÀUÀ¼À ZÀPÀæzÀ°è ¹®ÄQ¹ ‘f.r.¦.’JA§ «ÄxÁå ¸ÀASÉåAiÀÄ ªÀiÁAiÀiÁ eÁ®zÀ°è «zÉòà ªÁå¥ÁgÀUÀ½UÉ DzsÀåvÉ ¤ÃqÀÄvÁÛ ºÀ®ªÀÅ ªÀUÀðUÀ¼À£ÀÄß ¤vÀå£ÀgÀPÀ PÀÆ¥ÀPÉÌ £ÀÆPÀÄwÛgÀĪÀ ¸ÀA¸À¢ÃAiÀÄ zÀĵÀÖ ªÀåªÀ¸ÉÜAiÀÄ ¥ÀjuÁªÀĪÀ£ÀÄß d£ÀjUÉ w½¸À¯ÉAzÀÄ ¥ÀæAiÀÄvÀß £ÀqɸÀÄwÛzÉÝãÉ.


EvÀgÀ C£ÀĪÁzÀ PÀÈwUÀ¼ÉAzÀgÉ ¸Áé«Ä gÁªÀiïzÉêïgÀ ¥ÀæªÀZÀ£À, G¥À¤µÀvïUÀAUÁ JA§ zÀȵÀåPÁªÀå zsÁgÁªÁ»AiÀÄ ¸ÀA¨sÁµÀuÉUÀ¼ÀÄ, ¸ÀvÀåªÉÄêÀ dAiÀÄvÉ’AiÀÄ PÁAiÀÄðPÀæªÀÄzÀ MAzÀÄ ¨sÁUÀzÀ  ¸ÀA¨sÁµÀuÉUÀ¼ÀÄ, ¥ÀAZÀUÀªÀå aQvÉìAiÀÄ CzsÀåAiÀÄ£À £ÀqɹzÀ ‘¥ÀAZÀUÀªÀå UÀÄgÀÄPÀÄ®A’£À J®è ¥ÀoÀå ¥ÀĸÀÛPÀ ªÀÄvÀÄÛ ¯ÉÃR£À, ªÉ¨ï¸ÉÊmï ªÀiÁ»w ¥ÀÄlUÀ¼ÀÄ, £ÀAvÀgÀ E£ÉÆß§â ‘gÁfêï’gÁzÀ gÁfÃªï ªÀĝɯíÃvÀæjAzÀ ¥Àæ¨sÁ«vÀ£ÁV EAvÀºÀzÉÝà C£ÉÃPÀ ‘¸ÀAzÀ±Àð£À’, ¸ÀAªÁzÀ ªÀÄvÀÄÛ ¥ÀæªÀZÀ£ÀUÀ¼À C£ÀĪÁzÀ PÉ®¸ÀUÀ¼À£ÀÄß ªÀiÁr, ‘E¤á¤n ¥sóËAqÉñÀ£ï-EArAiÀiÁ’ªÀÅ ¤ÃrzÀ ‘¨sÁµÁAvÀgÀ PÁAiÀÄð’ªÀ£ÀÄß GvÀÛªÀÄ ºÉÆuÉUÁjPɬÄAzÀ ¤ªÀð»¹zÉÝãÉ. ªÀÄÄAzÉAiÀÄÆ C£ÉÃPÀ AiÉÆÃd£ÉUÀ¼À£ÀÄß ºÉÆA¢zÀÄÝ CªÀÅUÀ¼À°è ‘C£ÉÃPÀ UÉÆÃªÀÄA¢gÀ½UÉ ¸ÁéªÀ®A©AiÀiÁUÀĪÀ ªÀiÁUÀð zÀ±Àð£ÀªÀ£ÀÄß ªÀiÁqÀÄvÁÛ, ºÀvÁÛgÀÄ «zÁåyðUÀ½UÉ aQvÁì«zÉå PÀ°¸ÀÄvÁÛ, DªÀÄÆ®PÀ PÀ£ÀßqÀ ¨sÁµÉAiÀÄ PÀ°PÉAiÀÄ£ÀÄß ºÀgÀqÀÄvÁÛ, ªÀvÀðªÀiÁ£ÀzÀ  «zÀåªÀiÁ£ÀUÀ¼À §UÉÎ d£ÀjUÉ w¼ÀĪÀ½PÉ ¤ÃqÀÄvÁÛ..... CzÀgÀ°è fêÀ£ÀPÉÌ ªÀiÁUÀð ªÀiÁrPÉÆAqÀÄ ªÀÄÄAzÀĪÀjAiÀÄ ¨ÉÃPÉAzÀÄ §AiÀĸÀĪÀªÀ£ÁVzÉÝãÉ.

Sunday, 1 October 2017

In search of NONE........

ನನಗೆ ಕೆಲವು ವಿಕಾರಗಳನ್ನು ವಿಶದಪಡಿಸಬೇಕು ಎನ್ನಿಸುತ್ತದೆ, ಸತ್ಯವು ಬದಲಾಗುವುದಿಲ್ಲ ಅಸತ್ಯವು ಅಶಾಶ್ವತ ಎಂದು ನನಗೆ ಅರಿವಾಗುವ ವೇಳೆಗೆ ಬಹಳ ಕಾಲವು ಕಳೆದು ಹೋಗಿತ್ತು. ಆದರೇನು ಯಾವುದು ಯಾವಾಗ ಆಗಬೇಕೆನ್ದಿರುತ್ತದೆಯೋ ಆಗಲೇ ಆಗುವುದು. ಈ ಮಾತಿನ ಅರ್ಥವು ಬಹಳ ಮಾರ್ಮಿಕವಾಗಿದ್ದು ಸುಮ್ಮನೆ ಎದುರಿಗಿರುವವರ ಸಮಾಧಾನಕ್ಕೆ ಹೇಳುವುದಾದರೂ ನಮ್ಮ ಅನುಭವಕ್ಕೆ ಬರುವುದು ನಮಗೆ ನಮ್ಮ ಅನಿಸಿಕೆಗಿಂತ ವಿಪರೀತವಾದ ಯಾವುದೋ ಘಟನೆ ನಡೆದಾಗ ಮಾತ್ರ !!
ಸಂಪೂರ್ಣ ಭೌತಿಕ ಪ್ರಪಂಚವೇ ಜೀವನವೆಂದು ನಾನು ಬಹಳ ಕಾಲ ಸವೆಸಿದ ಮೇಲೆ........... ಅದೇನೋ ಹೇಳುವರಲ್ಲ ಹಾಗೆ ಬೇರೆಲ್ಲಿಯೂ ಹೋಗಲು ದಾರಿಯಿಲ್ಲದೆ ವಿಧಿ ನಡೆಸಿದ ಮಾರ್ಗದಲ್ಲಿ ನಡೆಯಲೇ ಬೇಕಾದಂತೆ ನಡೆದೆ ಆದರೆ ಅದನ್ನು ಬಿಟ್ಟು ನನ್ನ ಮನಸ್ಸಿನಲ್ಲಿ ಯಾವ ಆಲೋಚನೆಗಳನ್ನು ಭಗವಂತನು ಮೂಡಿಸಿದನೋ ಅದರಂತೆ ಅನೇಕ ಸದ್ವಿಚಾರಗಳನ್ನು ಅಧ್ಯಯನ ಮಾಡಿದೆ. ಅನೇಕ ಗ್ರಂಥಗಳ ಸಂಗ್ರಹವಿದೆ. ಅನೇಕ ಕರಕುಶಲ ವಿದ್ಯೆಗಳನ್ನು ಕಲಿತೆ.
ಇವೆಲ್ಲವೂ ಉಪಯೋಗವಾಗುವಂತೆ ನಾನೇ ಮಾಡಬೇಕಾದಂತಹ ಬಹುದಾದಂತಹ ಕೆಲಸಗಳನ್ನು ಒಪ್ಪಿ ಮಾಡಿದೆ. ಅವುಗಳಲ್ಲಿ ಭಾರತ್ ಸ್ವಾಭಿಮಾನ್ ಪತಂಜಲಿ ಯೋಗಪೀಠ ಗಳ ಅನೇಕ ಕರಪತ್ರಗಳ ಅನುವಾದ ಮೊದಲಾಗಿ ಸಣ್ಣ ಲೇಖನಗಳು ನಂತರ ರಾಜೀವ್ ದಿಕ್ಷಿತ್ ರ ಪ್ರವಚನವನ್ನಾಧರಿಸಿದ ಅನೇಕ ಕಿರು ಪುಸ್ತಕಗಳು, ಅದರಲ್ಲಿ ಒಂದು 'ಸ್ವಾಸ್ಥ್ಯ ಕಥೆ'ಎಂದು ಪುಸ್ತಕ  ರೂಪದಲ್ಲಿ ಪ್ರಕಟವೂ ಆಯಿತು. ರಾಜೀವ್ ದಿಕ್ಷಿತ್ ರು ಶ್ರೀರಾಮರ ಕಥೆಯನ್ನೂ ಜನರಿಗೆ ವಿಶಿಷ್ಟವಾದ ವಿಧಾನದಲ್ಲಿ ತಲುಪಿಸಿದ್ದಾರೆ. ಅದರಲ್ಲಿ ತಮ್ಮ ರಾಮರಾಜ್ಯದ ಮೂಲ ಸಿದ್ಧಾಂತವಾದ 'ಪ್ರಜಾಧೀನ ರಾಜ' ರಾಜ ನಿಯಂತ್ರಣ ರೀತಿಯನ್ನು ಸೂಕ್ಷ್ಮವಾಗಿ ತಿಳಿಸಿದ್ದಾರೆ. ಅದೊಂದೇ  ಬೃಹತ್ತಾದ ವಿಚಾರವಾಗಿದೆ.
ಬಹಳ ಪರಿಶ್ರಮದಿಂದ ಸಾಧಿಸಿದ ತಪಸ್ಸಿನ ಫಲಿತಾಂಶ ಒದಗುವ ಮೊದಲೇ ರಾಜೀವ್ ದಿಕ್ಷಿತ್ ನಮ್ಮನ್ನಗಲಿದರು. ಅದು ನಮ್ಮ ದುರ್ಭಾಗ್ಯ. ಏನೇ ಆದರು ಅವರು ನಮಗೆ ನೀಡಿದ ಸಂದೇಶಗಳನ್ನು ಜೊತೆಗಿಟ್ಟುಕೊಂಡು ಮುನ್ನಡೆಯನ್ನು ಇಡುತ್ತಿರುವವರ ಕೃತಿಗಳಲ್ಲಿ ರಾಜೀವ್ ರನ್ನು ಗುರುತಿಸಬೇಕಷ್ಟೇ!
ರಾಜೀವ್  ದಿಕ್ಷಿತರನ್ನು ಅಷ್ಟೇ ಗೌರವದಿಂದ ಕಾಣುವ ಇನ್ನೊಂದು ಗುಂಪು 'ಪ್ರಜಾಧೀನ ರಾಜ'ನಾಗಲು ಯಾವ ಕಾನೂನನ್ನು ಜಾರಿಗೊಲಿಸಬೇಕೋ ಅವುಗಳ ಕರಡುಗಳನ್ನು ಮುಂದಿಟ್ಟುಕೊಂಡು ನಡೆಯುತ್ತಿರುವ ಗುಂಪು. ಅವರ ಸಹಚಾರಣೆ ದೊರೆತುದಲ್ಲದೆ ಅಲ್ಲಿಯ ಅನೇಕ ಕಾನೂನು ಕರಡುಗಳನ್ನು ಭಾಷಾಂತರಿಸಿದೆ. ಸಂಪೂರ್ಣ ಗ್ರಂಥವನ್ನು ಅನುವಾದಿಸಲು ಸಹಯೋಗಕ್ಕಾಗಿ ಎದುರು ನೋಡುತ್ತಿದ್ದೇನೆ.
ಇದು ಪ್ರಯಾಣದ ಆರಂಭದ ಹೆಜ್ಜೆಗಳು............

Friday, 15 September 2017

be good to all is not possible. to know  SELF is the best way to know the world. So, in search of the ONE or the ONE WHO IS ALL, or NO-ONE......... what was opened to me is all being shared here.

who ever is either Bharatiya or Indian will know angregi invariably, further by choice and interest can dig deeper......

||ಕೃಣ್ವಂತೋ ವಿಶ್ವಮಾರ್ಯಂ||

ಎಲ್ಲರನ್ನೂ 'ಆರ್ಯ'ರನ್ನಾಗಿಸೋಣ ಎನ್ನುವ ಉದಾತ್ತ ಮನೋಭಾವದ ಆರ್ಯರ ಭೂಮಿಯಲ್ಲಿ ಜನಿಸಿರುವುದೇ ಒಂದು ಭಾಗ್ಯ.

 ಪ್ರಹ್ಲಾದನೂ ಆರ್ಯನೆ, ರಾಮನೂ ಅರ್ಯನೆ, ಕೃಷ್ಣನೂ ಆರ್ಯನೇ.... ಅರ್ಯನೆಂದರೆ ಉತ್ತಮನೆಂದು ತಿಳಿಯಬೇಕು.

ನಾನು ಕಂಡ ನನ್ನ ತಾತ, ತಂದೆಯರು ಆರ್ಯರೆ?

ಪ್ರಪಂಚವು ಅಂದಿನಿಂದ ಇಂದಿನವರೆಗೆ ಬಹಳ ದೂರ ನಡೆದಿದೆ. ಹಾಗಿಯೇ ಕಳಿಸಿಕೊಟ್ಟ ವಿದ್ಯೆಯನ್ನು ಅಭ್ಯಾಸ ಮಾಡದೆ ಅದನ್ನು ಸೂಕ್ತ ರೀತಿಯಲ್ಲಿ ಅರಿಯದೆ ತಮ್ಮ ಸ್ವಾರ್ಥಕ್ಕೆಂದು ಧರ್ಮಕ್ಕೆ ತಮಗೆ ಅನುಕೂಲವಾಗುವ ಅರ್ಥವನ್ನು ಕೊಟ್ಟು ದುರುಪಯೋಗ ಮಾಡಿಕೊಂಡಿದ್ದರ ಫಲ, ಕಿರಿಯರು ತಪ್ಪು ಮಾಡುವುದು ಅವರನ್ನು ಮಾತ್ರ ಭಾದಿಸಿದರೆ, ಹೊಣೆಗಾರಿಕೆಯ ಸ್ಥಾನದಲ್ಲಿರುವವರು ಸಣ್ಣ ತಪ್ಪು ಮಾಡಿದರೂ ಅಸಂಖ್ಯ ಅಮಾಯಕರಿಗೆ ಬಹಳವೇ ನೋವು, ವೇದನೆ, ಹಿಂಸೆ, ದುಃಖಗಳನ್ನೂ ನೀಡುವುದು. ಹೀಗಾಗಿ ನಾನು ಏನು ಮಾಡಿದರೂ ನಡೆಯುವುದು ಎಂದುಕೊಳ್ಳುವವನು ಅತ್ಯಂತ ಸ್ವಾರ್ಥಿ ಹಾಗು ಸಂಕುಚಿತ ಮನೋಭಾವದವನಾಗಿರುತ್ತಾನೆ. ಎಲ್ಲರ ಜೀವನವೂ ಹೀಗೆಯೇ ಆರಂಭವಾಗುವುದು ಆದರೂ ಕರ್ಮ - ಫಲ ಸಿದ್ಧಾಂತದ ನಿಯಮಾನುಸಾರ ಅವರ ಕರ್ಮಗಳಿಗೆ ದೊರೆಯಬೇಕಾದ ಫಲಗಳು ದೊರೆಯುತ್ತಲೇ ಇರುತ್ತವೆ. ಇದೂ ಅರಿವಿಗೆ ಬರಲು ಜೀವನವು ನೀಡುವ ಪೆಟ್ಟುಗಳು ಸಹಾಯಮಾಡುತ್ತವೆ.
            ಹೀಗೆ ಬರ್ತಾ ಬರ್ತಾ ಅನೇಕ ಕಾವಲು ದಾರಿಗಳಲ್ಲಿ ತೆಗೆದುಕೊಂಡ ನಿರ್ಧಾರಗಳು ಇಂದು ನನ್ನನ್ನು ಇಲ್ಲಿ ನಿಲ್ಲಿಸಿದೆ. ನಡುವಿನ ಎಲ್ಲ ಪುಟಗಳನ್ನೂ ಬಿಚ್ಚಿಡಲು ಬಹಳವೇ ಕಷ್ಟವಾಗುತ್ತದಾದ್ದರಿಂದ ಸಮಯ ಒದಗಿದಾಗ ಅಲ್ಲಲ್ಲಿ ನೆನಪಿಗೆ ಒದಗಿದಷ್ಟನ್ನು ಹಂಚಿಕೊಳ್ಳುವೆ.
               ನನ್ನ ಇಂದಿನ ಈ 'ಬ್ಲಾಗರ್' ಪುಟಕ್ಕೆ ತಂದದ್ದು ಸನ್ಮಾನ್ಯ ಶ್ರೀಯುತ ರಾಜೀವ್ ಮಲ್ಹೋತ್ರರಿಂದ ಪ್ರಕ್ಷೇಪಿತ ಜ್ಞಾನದ ಪರಿಣಾಮ. ಸುಮ್ಮನಿರುವುದು ನನ್ನ ಸ್ವಭಾವವಲ್ಲ. ಹಾಗು ನನ್ನ ಬುದ್ಧಿ, ತಿಳುವಳಿಕೆ, ತರ್ಕಗಳಿಗೆ ಒಪ್ಪುವಂತೆ, ವಿಜ್ಞಾನದ ಆಧಾರದಲ್ಲಿ, ಸಮಾಜದಲ್ಲಿ ಅಸಮತೋಲನವನ್ನು ಬೆಳೆಸುತ್ತಿರುವವರ ಮುಖವಾಡವನ್ನು ಕಳಚುವ ಪ್ರಯತ್ನವು ನನ್ನ ಆಯಸ್ಕಾತದಂತೆ ಸೆಳೆಯಿತು. ಇಂತಹ ಮಹತ್ ಕಾರ್ಯವನ್ನು ಮಾಡುತ್ತಾ ಭಾರತ ಮಾತೆಯ ಸೇವೆಯಲ್ಲಿ ತಮ್ಮ ಜೀವನವನ್ನೇ ಅರ್ಪಣೆ ಮಾಡಿದ ಶ್ರೀಯುತ ರಾಜೀವ್ ದೀಕ್ಷಿತರ ಅನೇಕ ಭಾಷಣಗಳನ್ನು ಕನ್ನಡಕ್ಕೆ ಅನುವಾದ ಮಾಡುವುದರ ಮೂಲಕ ನನ್ನ ಅನುವಾದ ಕಾರ್ಯವನ್ನು ಆರಂಭ ಮಾಡಿದ್ದೆ.......... ಈಗ ಈ ಇನ್ನೊಬ್ಬ ರಾಜೀವ್ ಜಾಗತಿಕವಾಗಿ ಧರ್ಮಪರರನ್ನು ಬಡಿದೆಚ್ಚರಿಸುತ್ತಿರುವುದನ್ನು ಕಂಡು ಅತ್ಯಂತ ಉತ್ತೇಜಿತನಾದೆನು. 

ಸಮಯವಾದಾಗಲೆಲ್ಲಾ ಇಲ್ಲಿಗೆ ಬಂದು ನಾಲ್ಕು ಮಾತುಗಳನ್ನು ಹಂಚಿಕೊಳ್ಳುವೆ. ನಿಮ್ಮ ಅನಿಸಿಕೆಯನ್ನು ನಿಸ್ಸಂಕೋಚವಾಗಿ ತಿಳಿಸಿ. 
ಧನ್ಯವಾದಗಳು.